ಅದ್ಯಾಯ 4

1 2 1 ಹಿನಾಗಿಂದಪ್ಪೋರು ಆತನತ ವಿಶ್ರಾಂತಿಕೋಕು ಸೇರಾರೋ ಇಂಗ್ರಾ ವಾಗ್ದನವು ಇನ್ನು ಇಂದಪ್ಪೋರು ನಿಂಗುಲುಕೊರು ಏದಾನ , ಆ ವಾಗ್ದನತ ಪಲ ಹೊಂದದೆ ತಪ್ಪಿಹೊಕ್ಕೊದೋ ಇಂಡು ಬಿತ್ಗೋಮು , 2 ಅಯಿಲಿಕಿ ಸುವಾರ್ತೆ ಸಾರೋಣವಾನ್ಕನಿ ನಂಬುರುಕು ಸಾರೋಣವಾಸು; ಅನೇಕ ಕೊಟಾಂತಯ್ಯ ನಂಬಾದೆ ಹೊನ್ನತ್ಗು , ಅಯಿಲಿಕಿ ಆ ವಾಕ್ಯತಿಂಡು ಪ್ರಯೋಜನವಾಗುಲ್ಲ, 3 4 5 3 ದವ್ರತ ಪನಿ ಲೋಕಾದಿಯಿಂಡು ಮುಗುಜು ಹೋಯಿ (ಆತನು )---ಅಯಿಗ್ಯ ನಟ ವಿಶ್ರಾಂತಿಕೋಕು ಸೇರೇದಿಲ್ಲನು ಇಂಡು ಯಸುರು ಸೆಂದುಗೊಂಡು ಪ್ರಮಾಣ ಸೆಂದಿದು ಇಂಡು ಸೋನ್ನಿದು ಅದ್ನೆ, ನಂಬಿಕ್ಕಿರಂತ ನಂಬ್ರಾನ ಆ ವಿಶ್ರಾಂತಿಕೋಕು ಸೇರಾತಾನೆ ಇರೋ, 4 ಒಂಡು ಜಾಗುತ್ಕೊರು ಅಗುನೆ ದಿನತಾ ಬಗ್ಗೆ –ದವ್ರು ತಟ ಕಾರ್ಯಲಾದ್ದಿ ಮುಗುಸಿ,ಅಗುನೆ ದಿಂತ್ಕೊರು ಮಿಶ್ರಾಮಿಸಿಗೊಂಡುಸು ಇಂಡೂ 5 ಈ ಜಾಗುತ್ಕೊರು –ಇಯಿಗ್ಯ ನಟ ವಿಶ್ರಾಂತಿಕೋಕು ಸೇರೆದಿಲ್ಲನು ಇಂಡೂ ಆತನು ಸೋನ್ನಿದು, 6 7 6 ಅತ್ರಿಂಡು ಆ ವಿಶ್ರಾಂತಿಕೋಕು ಕೆಲವುರು ಸೇರ್ರುದು ಇಂಗಿರಾದು ಇನ್ನು ಇಕ್ಕಿರತಿಂಡು, ಮೊದಲು ಶುಭವರ್ತಮಾನತ ಕೊಟಾಂತಯ್ಯ ಅವಿದೆಯರಾನ ಕಾರಣ ವುಲ್ಲಿಕಿ ಹೋಗುಲ್ಲನು, 7 ತಿರಿಗಿ ಶನ್ನಾಲು ಅನ್ನಪ್ಪೋರು ಆತನು ದಾವಿದನ ಮುಖಾಂತರ ವಸೆತ್ತಿ ---ಈ ಹೊತ್ತೆ ಎಮಾನೋ ಒಂಡು ದಿವಸತ ಗೊತ್ತು ಸೇಯ್ಯರೆ ; ಹೆನಾಗು ಇಂಡೆಕೆ ---ನಿಂಗ ಈಮಾನು ದವ್ರತ ಶಬ್ದತ್ಗು ಸವ್ವಿ ಕುಡ್ತೆಕೆ, ನಿಂಗುಲಾತ ಹೃದಯಲ ಕಠಿಣ ಸೆಂದುಗುಮಾನಂಗ ಇಂಡು ಸೋನ್ನಾದು ಅದ್ನೆ, 8 9 10 11 8 ಯಹೊಶುವನು ಅಯಿಲಾತ್ತೆಯಿ ಆ ವಿಶ್ರಾಂತಿಕೋಕು ಸೇರಿಸಿಂದೆಕೆ ಪರ್ಗುಂಡು ಇನ್ನೊಂಡು ದಿಂತಬಗ್ಗೆ ಸೋನ್ನುರುಕನಿ ಅಗಾಕ್ಕಿಲ್ಲ , 9 ಅತ್ರಿಂಡು ದೇವಜನುರುಕು ವಿಶ್ರಾಂತಿ ಇನ್ನು ಇದು , 10 ಹೆನಾಗು ಇಂಡೆಕೆ ದವ್ರು ತಟ ಪನಿಲಾದ್ದಿನು ಮುಗುಸಿ , ಹೆನಾಗು ಮಿಶ್ರಾಮಿಸಿಗೊಂಡುಸೋ ಹನಾಗೆ ಅತನತ ವಿಶ್ರಾಂತಿಕೋಕು ಸೇರ್ರಾಯ್ಯ ಸಹ ತಂಗಲಾತ ಪನಿಲಾದ್ದಿ ಮುಗುಸಿ ಮಿಶ್ರಾಮಿಸಿಗೊಂಡಿದು , 11 ಅತ್ರಿಂಡು ನಂಬ್ರು ಅಯಿಲಿತರ ಅಪನಂಬಿಕೆ ಸೇಯ್ಯದೆ ಆ ವಿಶ್ರಾಂತಿಕೋಕು ಸೇರ್ರುಕು ಪ್ರಯಾಸ ಪಡೋಮಾಂಗ. 12 13 12 ---14 ಯಂತ್ಗು ಇಂಡೆಕೆ ದವ್ರತ ವಾಕ್ಯ ಸಜೀವವಾಯಿಕ್ಕಿರಾದು ,ಶಕ್ತಿ ಇಕ್ಕಿರಾದು, ಏ ಇಬ್ಬಾಯಿ (ರಂಡುಜಾಯಿ ವಾಯಿ ಇಕ್ಕಿರಾದು ) ಕೊಡ್ಲಿಕ್ಕಿಂತ ಹದವಾಯಿಕ್ಕಿರಾದು , ಪ್ರಾಣ ಅತ್ಮಲಾತ್ತೆಯಿ , ಕೀಲು ಮಜ್ಜೆಲಾತ್ತೆಯಿ ವಿಭಾಗುಸುರಾದ್ನ ಕುತಿಗೊಂಡು ಹೋಗುರಾಂತದು,ಮತ್ತೆ ಹೃದಯತ ಆಲೋಚನೆಲಾತ್ತೆಯೂ ಉದ್ದೇಶಲಾತ್ತೆಯೂ ವಿವೇಚಿಸರಾಂತದು ಅಯಿದು, 13 ನಂಬ್ರು ಏತ್ಗ್ ಲೆಕ್ಕ ಒಪ್ಪುಸುರುದೋ ಅತನತ ದೃಷ್ಟಿಕಿ ಸಮಸ್ತನು ಮುಚ್ಚು ಮರೆ ಇಲ್ಲರಂತದ್ದಯ್ಯಿನೂ ಬೈಲಾಯ್ಯಿ ಇಕ್ಕಿರಾಂತದು ಅಯ್ಯಿದು, ಅನೇಕೆ ಆತನ ಸನ್ನಿದಿಕೊರು ಅಗೊಚರವಾಯಿಕ್ಕಿರಾ ಸೃಷ್ಟಿ ಒಂಡುನೂ ಇಲ್ಲ, ಆಕಾಶಲಾತ್ತೆಯಿ ದಾಟಿಹೊನಾಂತ ದೇವಕುಮಾರನಾಯಿಕ್ಕಿರ 14 15 16 ಯೇಸು ಇಂಗಿರಾ ಶ್ರೇಷ್ಠ ಮಹಾಯಜಕನು ನಂಬ್ರುಕು ಇಕ್ಕಿರತಿಂಡು ನಂಬ್ರು ಸೆಂದಿಕ್ಕಿರ ಪ್ರತಿಜ್ಞೆಯತ್ತೆಯಿ ಉಡಾದೆ ಗಟ್ಟಿಯಾಯಿ ಪುಡುಸುಗೋಮು, 15 ಯಂತ್ಗು ಇಂಡೆಕೆ ನಂಬ್ರುಕು ಇಕ್ಕಿರ ಮಹಯಜಕನು ನಂಬ್ರುತಾ ನಿರ್ಬಲಾವಸ್ಥೆಯತ್ತೆಯ ಬಗ್ಗೆ ಅನುಪಾತವಿಲ್ಲರಂತಾದಲ್ಲ; ಆತನು ಸರ್ವ ವಿಷ್ಯತ್ಕೊರು ನಂಬ್ರುಕನೆ ಶೋದನೆತ್ಗೂ ಗುರುಯಾಸು,ಪಾಪ ಮಾತ್ರ ಸೇಯ್ಯಿಲ್ಲ , 16 ಅತ್ರಿಂಡು ನಂಬ್ರು ಕರುಣೆ ಹೊಂದ್ರುಕನಿನೂ ಅತನತ ಕೃಪೆಯಿಂಡು ಸಮಯೋಚಿತವಾಯಿಕ್ಕಿರ ಸಹಾಯ ನಂಬ್ರುಕೂ ಸಿಕ್ಕಿರುಕಾನಿನೂ ದೈರ್ಯತಿಂಡು ಕೃಪಾ ಸಿಂಹಾಸನತಾಂಚುಗು ವಾರೋಮಾಂಗ,