ಅದ್ಯಾಯ 1

1 2 1 ನಗ್ಟ ರಕ್ಷಕನಾನ ದೌರ್ರ ನಗ್ಟ ನಿರಿಕ್ಷೆಯಾಯಿಕ್ರ ಕರ್ತನ ಯೇಸು ಕ್ರಿಸ್ತನ ಆಜ್ಞನುಸಾರವಾಯಿ ಯೇಸು ಕ್ರಿಸ್ತನ ಅಪೋಸ್ತಲನ ಪೌಲನು . 2 ನಂಬಿಕೆತ ವಿಷಯವಾಯಿ ನಗ್ಟ ಸ್ವಂತ ಮೌವಯಿಕ್ರ ತಿಮೊಥಿಕಿ ನಗ್ಟ ಅವ್ವಯಿಕ್ರ ದೌರಿಂಡು ನಗ್ಟ ಕರ್ತನನ ಯೇಸು ಕ್ರಿಸ್ತನ್ಕುರು ನಿಂಗುಲ್ಕು ಕೃಪೇನು ಕರುಣೆ ಶಾಂತಿ ಆಗೊಟ್ಟು. 3 4 3 ನಾನು ಮೆಕ್ಯೋದ್ಯತ್ಗು ಹೋನಪೋದು ನೀನು ಎಪೆಸತ್ಕುರು ಇಂದು ಆಗ್ಯ ಬೇರೆ ಬೋದನೆನ ಉಪದೆಸುಸ್ಬಾರ್ದುಯಿಂಡು . 4 ಕಲ್ಪನಾ ಕಥೆಕು ಕೊನೆಯಿಲ್ದೆಯಿಕ್ರ ವಂಶಾವಳಿಕಿ ಲಕ್ಷ್ಯ ಕುಡ್ಕುದೇ ಇಕುರ್ದುಯಿಂಡು ಆಜ್ಞಪಿಸ್ಸುರ್ದುಯಿಂಡು ನಾನು ನಿಂಗ್ಕುಲ್ಕು ಖಂಡಿತವಾಯಿ ಸೊನ್ನ ಪ್ರಕಾರ ಇಪೋದು ಸೋನ್ನರೆ .ಅಂಥ ಕಥೇಗ್ಯ ವಂಶವಾಳಿಕಿ ವಿವಾದತ್ಗು ಆಸ್ಪದವಾಕ್ದು ಇಲ್ದೆ ನಂಬಿಕೆಯಿಂಡು ಆಗ್ರಾ ದೈವ ಭಕ್ತಿನ್ನ ವೃದ್ದಿ ಸೈರ. 5 6 7 8 5 ಶುದ್ದ ಹೃದಯತಿಂಡು ನಾಲ್ಲ ಮನಸಾಕ್ಷಿಯಿಂಡು ನಿಷ್ಕಪಟವಾನ ನಂಬಿಕೆಯಿಂಡು ಪ್ರೀತಿ ಆಜ್ಞೆ ಅಂತ್ಯವಾಯಿದು . 6 ಸ್ವಲ್ಪ ಮಂದಿಗ್ಯ ಈ ಗುರಿನ ತಪ್ಪಿ ವ್ಯರ್ಥವಾನ ವಿಚರತ್ಗು ತಿರ್ಗೊಂಡಿನು . 7 ಆಗ್ಯ ನ್ಯಾಯ ಪ್ರಮಾಣ ಉಪದೇಶ ಸೈಯಿರ್ದುಯಿಂಡೆಕೆ ತಂಗ ದೃಡವಾಯಿ ವಸೇತ್ರ ವಿಷಯತ್ಕುರು ಇಂಥದಿಂಡು ತಿಳ್ಜಿಲ್ಲ . 8 ವಂಡು ನ್ಯಾಯ ಪ್ರಮಾಣನ್ನ ನ್ಯಾಯ ಸಮ್ಮತವಾಯಿ ಉಪಯೋಗ್ಸ್ರದಾನೇಕೆ ಅದು ನಾಲ್ಲದಿಂಡು ನಾಂಕು ಗೊತ್ತು. 9 10 11 9 ನ್ಯಾಯ ಪ್ರಮಾಣ ನೀತಿವಂತರ್ಕೊಸ್ಕರ ಅಲ್ಲ . ಆನೇಕೆ ಅದು ಅಕ್ರಮ ಸೇನ್ದಲ್ಕಿ ಅವಿದೇಯಾರ್ಕು ಭಕ್ತಿ ಹೀರ್ನಕು ಪಾಪಿಷ್ಟರ್ಕು ಆಶುದ್ದರ್ಕು ಅಪವಿತ್ರ ಸೈರಲ್ಕು ಅವ್ವ ಅಮ್ಮ ಕೊಲ್ರಲ್ಯಕು ನರಹತ್ಯ ಸೈರಲ್ಕು 10 ಜಾರರ್ಕು ಪುರುಷ್ಯಗಾಮಿಕು ಸುಳ್ಳುಗಾರರ್ಕು ಅಬದ್ದ ಪ್ರಮಾಣಲ್ಕು ಸ್ವಸ್ಥಬೋದನೆಕಿ ಪ್ರತಿಯಾಯಿ ಬೇರೆ ಎಂದನ್ನ ಇಂದೇಕೆ ಆತ್ತ ಸೈರಲ್ಕು ನೇಮಕವಯಿದು ಇಂಡು ನಂಕು ಗೊತ್ತಿದು 11 ಈ ಬೊದನೆ ದೌರ್ತ ಮಹಿಮೆಯ ಸುವಾರ್ತೆಕಿ ಅನುಸಾರವಾಯಿದು . ಈ ಸುವಾರ್ತೆ ನಟ್ಟ ವಾಶತ್ಗು ತಂದಿದು 12 13 14 12 ನಂಕು ಬಲನ ದಯಪಾಲಿಸಿಕ್ರ ನಗ್ಟ ಕರ್ತನ ಕ್ರಿಸ್ತ ಯೇಸು ; ಆದು ನನ್ನ ನಂಬಿಗಸ್ತಯಿಂಡು ಈ ಸೇವೆನ ನೇಮಿಸಿ ತಂದತ್ಗು ಕರ್ತಂಕು ಸೋತ್ತ್ರ ಸಲ್ಲಿಸರೆ . 13 ಮುನ್ನಿ ದೇವ ದೋಷಕನು ಹಿಂಸಕನು ಕೇಡು ಸೈರದು ಅಯಿಂದ ನಾನು ಆವಿಶ್ವಾಸಿಯಿಂಡು ತಿಳಿಜ್ಗುದೆ ಇಕ್ರುಕಾನಿ ಸೇಂದತಿಂಡು ನಟ್ಟು ಮೇನಿ ಕರುಣೆ ಉಂಟಾಸು . 14ನಗ್ಟ ಕರ್ತನ ಕೃಪೆ ಕ್ರಿಸ್ತ ಯೇಸಕುರುಯಿಕ್ರ ನಂಬಿಕೆ , ಪ್ರೀತಿಯೆಂಟಿ ಶ್ಯಾನಹಾಸು. 15 16 17 15 ಕ್ರಿಸ್ತ ಯೇಸು ಪಾಪಿನ್ನ ರಕ್ಷಿಸುರ್ಕು ಈ ಲೋಕತ್ಗು ವಂಚು ಇಂಡು ಸೋನುರ್ಕು ನಂಬುರ್ಕು ಸರ್ವಾನ್ಗಿಕಾರತ್ಗು ಯೋಗ್ಯ ವಾಯಿದು ;ಆ ಪಾಪಿಲ್ಕುರು ನಾನೇ ಮುಖ್ಯನು . 16 ಹೆಂಗಿನ್ದೆಕು ಇನ್ ಮೆನ್ನಿ ನಿತ್ಯ ಜೀವತ್ಗು ತಟ್ಟು ಮೆನ್ನಿ ನಂಬಿಕೆ ಯಿಡ್ರಲ್ಕು ದೃಷ್ಟಾಂತಯಿಕುರ್ಡುಯಿಂಡು ಯೇಸು ಕ್ರಿಸ್ತ ನು ಮುನ್ನಿ ನನ್ನ ಕರುಣಿಸಿ ನಂಕುರು ಪೂರ್ಣ ದೀರ್ಘ ಶಾಂತಿ ಕಟ್ಸು . 17 ನಿತ್ಯವನ ಅರಸನು ನಿರ್ಲಯಾನು ಅದೃಷ್ಯನು ಅಯಿಕ್ರ ಜ್ಞಾನಿಯಾಯಿಕ್ರ ವಂಡೇ ದೌರ್ಕು ಘನನು ಮಹಿಮೆನು ಇಕೊಟ್ಟು ಆಮೇನ್. 18 19 20 18 ಮೌವ್ವಯಿಕ್ರ ತಿಮೊಥಿಯನೆ ,ನಿಟ್ಟು ವಿಷಯತ್ಕುರು ಮುನ್ನೆ ಉಂಟಾನ ಪ್ರಾವದನೆ ಪ್ರಕಾರ ನೀನು ಇತಿಂಡು ನಾಲ್ಲ ಯುದ್ದನ ನಡ್ಸುರ್ದುಯಿಂಡು ನಿಂಗುಲ್ಕು ಆಜ್ಞಾಪಿಸಾರೆ . 19 ನಂಬಿಕೆನ ನಾಲ್ಲ ಮನಸ್ಸಕ್ಷಿನ್ನ ಪುಡ್ಸ್ಕೊಂಡು ;ಸ್ವಲ್ಪ ಮಂದಿಗ್ಯ ನಂಬಿಕೆನ್ನ ತಳ್ಳಿಟ್ಟು ಆಲ್ಟ ವಿಷಯತ್ಕುರು ಹಡಗು ಓಡ್ಜೋನ್ಕಾನೀ ಇಕಾಕ್ನು . 20 ಹುಮೆನಾಯನು ಅಲೆಕ್ಸಾಂದರ ಅಲ್ಕುರು ಈನು .ಇಗ್ಯ ದೇವದೋಷಣೆ ಸೈಬಾರ್ದು ಇಂಡು ಕೆಕಿರ್ ಕಾನಿ ನಾನು ಇಲ್ನ ಸೈತಂಕು ಒಪ್ಪಿಸಿಕುಡ್ತೆ.