1 1 ಮೊಣಸ್ರಿ೦ಡಾಗೊಟ್ ಮೊಣಸ್ರ್ಮುಖಾಂತರವಾಗೊಟು ಅಪೋಸ್ತಲನಾಗಿಕ್ರಾದೆ ಯೇಸು ಕ್ರಿಸ್ತಂಟಾ ಮುಖಾಂತರವೂ ಅಂಗಳ್ನಾ ಸೇತ್ತಿಕ್ರಾಳ್ಟಾ ಊಳ್ಳಿ೦ಡಾ ಅದ್ಪಿಚ್ಚಿರಂಗಾ 2 ಅಯ್ಯಾಗಿಕ್ರಾ ದೌವ್ರು೦ಡಾ ಅಪೂಸ್ತಲೋದ್ಯೋಗವನ್ನು ಹೊ೦ದಿಕ್ರಾ ಪೌಲನಂಗ್ರಾ ನಾನ್ ನಂಟಾ ಜತ್ಯಾಳಿಕ್ರಾ ಅದ್ನಿ ದೆಂಬೆಗ್ಲು ಗಳತ್ಯತಾಳಿಕ್ರಾ ಸಬಿಯಂಗಳ್ಕ್ ವರಿರಾ 3 ದೌರಂಡೆಕೆ-ಅಯ್ಯನಾಗಿಕ್ರಾ ದೌರುಂಡು ನಂಗಟಾ ಕರ್ತನಾಗಿಕ್ರಾ ಯೇಸು ಕ್ರಿಸ್ತನಿಂಡು 4 ನಿಂಗ್ಳ್ಕ್ ಕೃಪೆಯೂ ಶಾಂತಿಯೂ ಆಗೊಟು.ಇಂಗಾ ನಂಗಳ್ನಾ ಕೆಟ್ಟಾಗಿಕ್ರಾ ಇಪ್ಪಿಕ್ರಾ ದುಷ್ಟಯುಗತುಳ್ಳಿ೦ಡಾ ಹುಡಿಕ್ಬೆಕಂಡ್ ನಂಗಟಾ ಅಯ್ಯಾಗಿಕ್ರಾ ದೌರ್ಟಾ ಚಿತ್ತಕ್ 5 ಅನುಸರವಾಯಿ ನಂಗಟಾ ಪಾಪಂಗಳ್ಟಾ ದೆಸಿಯಿಂಡಾ ತನ್ನನ್ನ ಮಾರಣ್ತಕ್ ಒಪ್ಸಿರು. ದೌರ್ಕ್ ಯುಗಯುಗಾಂತರಗಳಲ್ಲಿಯೂ ಸ್ತೋತ್ರ.ಆಮೆನ್. ಗಲಾತ್ಯ ಸಬೆಯಂಗಾ ಕ್ರಿಸ್ತ್೦ಟಾ ಸುವಾರ್ತೆಯು ನೆಬದ್ದೆಬೋದನೆನಾ ಉಟ್ಟು ಭ್ರಸ್ಟ್ರಾಗ್ರ ವಿಷಯವು 6 ಕ್ರಿಸ್ತ್೦ಟಾ ಕೃಪೆಯಿಂಡಾ ನಿಂಗಳನ್ನಾ ಕುಟಿಕ್ರಾ೦ಗಳನ್ನಾ ನಿಂಗಾ ಇತ್ನಿ ಜಲ್ದಿ ಉಟಟ್ ಯೆರೆ 7 ಸುವಾರ್ತೆಯ೦ಗಳನಾ ಪುಡಸಿಕ್ರಾತ್ಕ್ ಆಶರ್ಯಪಡಾರೆ.ಅದ ಸುವಾರ್ತೆಯ ಅಲ್ಲಾ, ಆನೇಕೆ ಕೆಲವರು ನಿಂಗ್ಳಾಳಿ ಬೆದತಾ ಪರಪಿಕಿತ್ತಾ ಕ್ರಿಸ್ತ್೦ಟಾ ಸುವರ್ತೆಯೆಂಗಳ್ನಾ ಮರ್ಪದಿಸು 8 ವದಕ್ಕೆ ಅಪೇಕ್ಷಿಸುತ್ತಾ ಇದ್ದಿರಂಗಾ. ಆನೆಕು ನಂಗಾ ನಿಂಗ್ಳ್ಕ್ ಸಾರಿಕ್ರಾ ಸುವಾರ್ತ್ಕಿ ವಿರುದ್ದವಾಗಿಕ್ರಾತನ್ನಾ ನಂಗೆ ಆಗೊಟು ಪರಲೋಕತು೦ಡಾ ವಂದಿಕ್ರಾ ದೌರ್ದುತನೆ ಆಗೊಟು ನಿಂಗ್ಳ್ಕ್ 9 ಸಾರ್ನೆಕೆ ಶಾಪಗ್ರಸ್ತನಾಗಲಿ. ನಿಂಗಾ ಸ್ವಿಕರಿಸಿಕ್ರಾ ಸುವಾರ್ತಿಕಿ ವಿರುದ್ದವಗಿಕ್ರಾತನ್ನಾ ಯೆವ್ನೆಯಾನೆಕು ನಿಂಗ್ಳ್ಕ್ ಸಾರ್ನೆಕೆ ಅಂಗಾ ಶಾಪಗ್ರಸ್ತನಾಗಲಿ ಅಂಡು ನಂಗಾ ಮುನ್ಕ್ ಸೋನ್ನಿಕ್ರಾತಿರ್ಗೆ 10 ಇಪ್ಪೋದಿಕು ನಾನ ತಿರುಗಿ ಸೋನ್ನಾರೆ. ನಾನಿಪ್ಪೊ ಯೆವನ್ ಒಲಿಸಿಕೊಳ್ಳುತ್ತಾ ಇದ್ದೆನೆ?ಮೊಣಸ್ರನ್ನೊ?ದೌರನೋ?ನಾನ ಮೊಣಸ್ರನ್ನಾ ಮೆಚ್ಚಿಸ್ರಾತ್ಕ್ ಪ್ರಯತ್ನಿಸುತ್ತಾ ಇಕ್ಯಾರೋ?ಇನ್ನೂ ಮೊಣಸ್ರನ್ನಾ ಮೆಚ್ಚಿಸ್ರಾವ್ ಆಗಿಂದೆಕೆ ನಾನ ಕ್ರಿಸ್ತ್೦ಟಾ ದಾಸನಲ್ಲ. ಪೌಲು ಸಾರಿಕ್ರಾ ಸುವಾರ್ತೆಯು ದೌರುಂಡಾ ವಂದಿಕ್ರಿದೆ ಹೊರತು ಮೊಣಸೃ೦ಡಾ ವಂದಿಕ್ರಾದಲ್ಲ. 11 ದೆಂಬೆಗ್ಳೆ ,ನಾನ ಸಾರಿಕ್ರಾ ಸುವಾರ್ತೆಯ೦ತೂ ಮೊಣಸ್ರ ಕಲ್ಪನೆಯೆಲ್ಲ ಅಂಡ್ 12 ನಿಂ ಗ್ಳ್ಕ್ ತಿಳಿಪಿಕ್ಕಿರ್ಕಂಟಿರೆ .ನಾನ ಅತ್ತಾ ಮೊಣಸೃ೦ಡಾ ಹೊಂದುಲ್ಲಾ ,ನನ್ಕ್ ಯೆವು ಉಪದೆಶಿಸಲಿಲ್ಲ , ಯೇಸು ಕ್ರಿಸ್ತನೇ ಅತ್ತಾ ನನಕೆ ಪ್ರಕಟಿಸಿರವು. 13 ಪರಕ್ ನಾನು ಯೇಹೊದ್ಯಮತತಾಳಿಕ್ರಾಪೋನಟಾ ನಡತಿ ಎಂತಾದಂಡ ನಿಂಗಾ ಕೊಟಿರಂಗತ್ನೆ. ನಾನ ದೌರಟಾ ಸಭೆಯನ್ನಾ ಅಂತ್ಯವಾಯಿ ಹಿಂಸೆಪಡಸಿ ಹಾಳಸೆಯಂದೆ. 14 ಇದಲ್ಲದೆ ನಾನ ನಂಗ ಅಯ್ಯಂಗ್ಳುಂಡಾ ವಂದಿಕ್ರಾ ಸಂಪ್ರದಾಯಂಗ್ಳತಾಳಿ ಬಹು ಅಬಿಮನಿಯುಳ್ಳವನಾಯಿ ನಂಗ ಜನ೦ಗ್ಳತಾಳಿ ಸ೦ಪ್ರದಾಯದವರಾದ ಅನೆಕರಿಗಿಂತಾ ಯೆಹೊದ್ಯ ಮತಾಚಾರತಾಳಿ ಆಸಕ್ತನಾಗಿದ್ದೇನು . 15 ಆನೆಕೆ ನಾನ ತಾಯಿಟಾಗರ್ಭತಾಳಿಕ್ರಾಪೆ ನನ್ನನ್ನು ಪ್ರತ್ತೆಕಿಸಿ ತಂಗಟಾ ಕೃಪೆಯಿಂಡಾ 16 ಕುಟಿಕ್ರಾ ದೌರು ತನ್ಟಾ ಮಗನನ್ನಾ ನಾನ ಯೆರೆಜನ೦ಗಳತಾಳಿ ಪ್ರಸಿದ್ದಪಡಿಸುವವನಾಗಬೇಕಂಡ್ ಅಂಗಳ್ನಾನಂಗ್ಳ್ಉಳ್ಳಿಕಿ ಪ್ರಕತಿಸುವದಕ್ಕೆ ಇಚ್ಚಿಸಿಕ್ರಾಪೆ ನಾನ ಮೊಣಸ್ರಟ 17 ಆಲೋಚನೆಯಂಗ್ಳ್ನಾವಿಚರಿಸ್ರಾದೆ ಯೆರೋಸಲೇಮಿಗೆ ನನ್ಕಿಂತಾ ಮಿನ್ನೆ ಅಪೋಸ್ತಲರಾಗಿಕ್ರಾಂಗ ಪಕ್ಕಳಿಕು ಹೊಗ್ರಾದೆ ಅರಬಸ್ಥಾನಕ್ಕೆ ಹೊಯಿ ತಿರ್ಗಿ ದಮಸ್ಥಕ್ಕೆ ವಂದೆ. 18 ಮುಡು ವಾಟ್ಕಾಲಾನ್ಮೆನಿ ಕೇಪನ ಪರಿಚಿತಿಯ ಸೆಂದಗ್ಬೆಕಂಡ್ 19 ಯೆರೋಸಲೇಮಿಗೆ ಹೊಯಿ ಅಂಗಳಟಾ ಪಕ್ಕಳಿ ಪೋದನಂಜ್ ದಿನ ಇದ್ದಿಂದೆ.ಕರ್ತಂಟಾ ದೆಂಬಿ 20 ಆಗಿಕ್ರಾ ಯಾಕೊಬನನ್ನಲ್ಲದೆ ಅಪೂಸ್ತಲರತಾಳಿ ಯೆರೆ ಯೆವನು ಕಾಂಗಲ್ಲಾ.ನಾನ ನಿಂಗಳಕ್ 21 ವರಿರಾ ಸಂಗತೆ೦ಗಾ ಸುಳ್ಳಲ್ಲೇ ಅಂಗ್ರಾತ್ಕ್ ಇಗೋ ದೌರೆ ಸಾಕ್ಷಿ .ಆಮೆನಿ ಸಿರಿಯ 22 ತಿರಗಿ ಕಿಲಿಕ್ಯ ಪ್ರಾತ್ಯಂಗಳಕ್ ಹೊನೆ.ಆನೆಕೆ ಕ್ರಿಸ್ತತಾಳಿಕ್ರಾ ಯೂದಾಯದ ಸಭೆಯಂಗ್ಳಕ್ 23 ನಟಾ ಗುರುತಿಕ್ಕಿಲ್ಲಾ.ಪೂರ್ವತಾಳಿ ನಂಗ್ಳನ್ನ ಹಿಮ್ಸೆಪಡ್ಸಿಕ್ರಾ೦ವ್ ತಾನ್ ಹಾಳಮಾಡುತಿದ್ದ 24 ಮತವನ್ನು ಇಪ್ಪೋ ಪ್ರಸಿದ್ಧಿಪಡಿಸುತ್ತಾನೆಂಬ ಸುದ್ದಿಯನ್ನು ಮಾತ್ರ ಅಂಗಾ ಕೊಟ್ ನಟಾ ದೆಸೆಯಿಂಡಾ ದೌರ್ನಾ ಕೊಂಡಾಡಿರಂಗ.