3 1 2 1 ದೊರೆತಂಥ್ಗು ಅಧಿಕಾರತ್ಗು ನ್ಯಾಯದಿಪತಿಕಿ ವಿದೇಯರಾಯಿ ಇಕುರ್ದು ಇಂಡು ಪ್ರತಿಯೊಂಡು ಸತ್ಕ್ರಿಯೇಕಿ ಸಿದ್ದರಾಗುರ್ದುಯಿಂಡು 2 ಎಲ್ಟಾ ವಿಷಯತ್ಕುರು ಕೊಟ್ಟ ಒಕುನ್ನ ವಾಸೆತುದೆ ಇಕ್ರಕಾನಿ ಜಗಳ ಸೈದೆಯಿಕ್ರಗ್ಯರಾಯಿ ಸಾದು ಸ್ವಭಾವವುಳ್ಳವಾರಯಿ ಆದಿ ಮನುಷ್ಯರ್ಕು ಪೂರ್ಣ ಸಾತ್ವಿಕಕತ್ವನ್ನ ಕಟ್ಟುರ್ದುಯಿಂಡು ಆಲ್ಕಿ ಜ್ಞಾಪಾಕ ಸೈ . 3 3 ನಂಗ ಮುನ್ನಿ ಅವಿವೆಕಿಗ್ಯ ಅವಿದೆಯಾರು ಮೋಸವಾನಾಗ್ಯ ನಾನ ವಿದವಾನ ದುರಾಶೆಯಿಂಡು ಬೊಗತ್ಗು ದಾಸರು ಕೊಟತ್ಗು ಹೊಟ್ಟಿಕಿಚ್ಚುತ್ಕುರು ಜೀವಿಸ್ರಗ್ಯ ವಂಡಲ್ನ ವಂಡಲು ಹಗೆ ಸೈರಗ್ಯ ಆಯಿಂದೋ 4 5 4 ಆನೇಕೆ ನಗ್ಟಾ ರಕ್ಷಕನಾನ ದೌರ್ತ ದಯೆ ಪ್ರೀತಿ ಮನುಷ್ಯನ ಜಾಯಿ ಪ್ರತ್ಯಕ್ಷವಾನಪೋದು . 5 ನಂಗ ಸೇಂದ ನೀತಿ ಕ್ರಿಯೆಯಿಂಡುಲ್ಲ ,ಆತನ ಕರುಣೆಯಿಂಡೆ ಪುನರ್ಜಮ್ಮತ ಕೌರತಿಂಡು ಪವಿತ್ರಾತ್ಮನ ನೂತನ ಸ್ವಭಾವವನ್ನುಂಟು ಸೈರತಿಂಡು ಅದು ನಾಗಿಲ್ನ ರಕ್ಷೀಸಿದು. 6 7 6 ಅದು (ದೌರು) ನಂಗ್ಟ ರಕ್ಷಕಾನಾನ ಯೇಸು ಕ್ರಿಸ್ತನನಿಂಡು ಆತ್ರ (ಪವಿತ್ರತ್ಮಾನನು ) ನಾಗ್ಲು ಮೆನ್ನಿ ದಾರಾಳವಾಯಿ ಸುರ್ಸಿದು . 7 ನಂಗ ಹಿಂಗು ಆತ್ರ ಕೃಪೆಯಿಂಡು ನೀತಿವಂತರಿಂಡು ನಿರ್ಣಾಯಿಸಲ್ಪಟ್ಟ ನಿತ್ಯ ಜೀವ್ತ ನಿರಿಕ್ಷೆಕಾನ್ನಿ ಬಾಧ್ಯಾರಕ್ರೋ 8 8 ಇದು ನಂಬುರ ಒಕಯಿದು .ದೌರ್ಕುರು ನಂಬಿಕೆ ಅಚಿಕ್ರ ಸತ್ಕ್ರಿಯೇ ಸೈರತ್ಕುರು ಜಾಗರುಕನಾಯಿ ಇಕ್ರಕಾನಿ ನೀನು ಈ ಒಕ್ನ ಯೆಪೋದು ದೃಡವಾಯಿ ಸೊಂಡ್ರುದು ಇಂಡ್ರು ಆಸೆಪಾಡಾರೆ . ಇದು ಮನುಷ್ಯಾರ ಉತ್ತಮ ಪ್ರಯೋಜನತ್ಗು ಆಗಿದು. 9 10 11 9 ಆನೆಕೆ ಬುದ್ದಿಯಿಲ್ಲದ ವಂಶಾವಳ್ಳಿಕು ಜಗಳತ್ಗು ನ್ಯಾಯಾ ಪ್ರಾಮಾನತ್ಗು ವಾಗ್ದನತ್ಗು ತೂರಯಿರು ಯೆಂತಿಗಿಂಡೆಕೆ ಅದು ನಿಷ್ಟಪ್ರಯೋಜನ ವ್ಯರ್ಥವಾಯಿದು . 10 ಬೇದ ಪರಿಪ್ಕೀರ ಮನುಷ್ಯನು ವಂಡ್ರನ್ಡುಸಾರೀ ಬುದ್ದಿ ಸೊಂಬೇಸಾಲಿ ಉಟೋಡು . 11 ಅಂಥಗ್ಯ ಸನ್ಮಾರ್ಗ ತಪ್ಪಿಸ್ರಗ್ಯ ಪಾಪ ಸೈರದು ಆಯಿದು ಆಯಿದು ;ತಾನು ಶಿಕ್ಷೆತ್ಗು ಪಾತ್ರನು ಇಂಡು ತಾನ ತಾನೇ ಖಂಡಿಸ್ಗ್ಯಕು. 12 13 12 ನಾನು ನಿಕೊಪೋಲಿಯತ್ಕುರು ಚಲಿಕಾಲತ ಕಳಿರ್ದುಯಿಂಡು ತಿರ್ಮಾನ ಸೇನ್ದತಿಂಡು ಅರ್ತೆಮನನಾಗೊಟ್ಟು ತುಖಿಕನಾಗೊಟ್ಟು ನಿನ್ ಅನ್ಚಗೂ ಆಂಪ್ನಾಪೋದು ಅಪೋದೆ ನನಂಚುಕು ವರುರ್ಕು ಪ್ರಯತ್ನ ಸೈಯಿ . 13 ನ್ಯಾಯಶಾಸ್ತ್ರಿಯಾನ ಜೇನನು ಅಪೋಲ್ಲೋಸನು ಜಾಗ್ರತೆಕಾಯಿ ಅಮ್ಪು ;ಅಲ್ಕಿ ಎಂದು ಕೊರತೆ ಆಗುರ್ದಂಚು. 14 14 ಕೊರತೆನ ನಿಗಿಸ್ರ ಸತ್ಕ್ರಿಯೇನ ಸೈರತ್ಗು ನಗ್ಲಾಗ್ಯ ಕೇಚ್ ಕೊಡ್ನು ;ಹಿಂಗು ಆಗ್ಯ ನಿಷ್ಪಲರಗುದುಲ್ನು. 15 15 ನನ್ನೆಟ್ಟಿಯಿಗ್ರ ಆದೆರು ನಿಂಗುಲ್ಕು ವಂದನೆ ಸೊಂನಕ್ನು. ನಂಬಿಕೆಕುರು ಪ್ರಿತಿಸ್ರಾಲ್ಕು ವಂದನೆ ಸೋನ್ನು. ಕೃಪೆ ನಿಗ್ಲೆಟ್ಟಿ ಇಕೊಟ್ಟು. ಆಮೇನ್.