2 ಅದ್ಯಯಮು

1 .ಆಯ್ತೇ ಇಸ್ರಾಯೇಲ್ ಜನಲ್ಲ ಸುಳ್ಳು ಪ್ರವಾದಿಲೂಲೆಸ್ನಾಳುಕದ ಅದೇ ಪ್ರಕಾರಂಮಿಳುನು ಸುಳ್ಳು ಬೋಧಕಲು ಉoಡಾರು ವಾಳು ನಶಕರಂ ಆಯ್ನಾ ಮತ ಭೆದಾಲ್ನಿ ದೊಂಗತನಂನಿಂಕ ಪುಟ್ಟಿ ಚ್ಚೋಳ್ಳುಮಮ್ಮಲ್ನಿ ಕೊಂಡ್ಗಾನ್ನ ಬದಯಡ್ನಿ ಕೊಡತಾವು ತಿಳ್ಳುನ್ನವು ಅನಿ ಸೋಪ್ಪೆವಾಳು ಆಯ್ನ ಪಕ್ಕನೆ ವಾಳಪೈನ ನಾಶಂಪಿಲ್ಬಿಚ್ಗನ್ನವಾಳು . 2 .ವಾಳು ನಿರ್ಲಜ್ಞಾಕೃತ್ಯಲ್ನಿ ಅನೇಕಲ ಅನುಸರಿಸ್ತಾರು ವಳಾ ನಿಮಿತ್ತಮo ಸತ್ಯಮಾರ್ಗನ್ಗಿ ದೋಷಣೆಉಂಟೈತಾದಿ. 3 .ವಾಳು ದ್ರವ್ಯಾಶಿಉಲ್ಲವಾಲೈ ಕಲ್ಪನೆಯಮಾತಲ್ನಿ ಸೋಪ್ತಮಿಮ್ಮಲ್ನಿಂಕ ಲಾಭಾಮ್ನಿ ಸಂಪಾದಿಚ್ಚ ಕಾವಳನುನ್ನವಾರು ಲೋಕದಿನ್ನಿಂಕ ಅಂತವಾಳ್ಲಿ ದಂಡನೆಯು ತಿರ್ಪುತಪುಂಡ ವಸ್ತಂದಡಾನಿ ವಾಳನಾಶನಮು ತುಕದಿಚ್ಚೆಳೆದು. 4 . ಎಂದ್ಗoಟೆ ದೇವದೊತಲು ಪಾಪಂಸೇನ್ನಾಪ್ದು ದೇವಡು ವಾಳ್ಲಿವಾರ್ನಾ ಉದ್ಗುಂಡನರಕಾನ್ಗಿದೊಬ್ಬಿ ನ್ಯಾಯತಿರ್ಪುನ್ನಿ ಹೋಂದೇದಾನ್ಗಿ ಗುಂಡಿಲ್ನಿ ಒಪ್ಪಿಚ್ನಾಡು. 5 .ಆತುಡು ಭಕ್ತಿಹಿನೈಲಾನ ಪುರಾತನಂನ ಲೋಕಂನ್ನಿಊರ್ರಾಉದ್ಗುoಡ ವಾಳಪೈನ ಜನಪ್ರಳಯಂನಿ ಬದಪೆನ್ನಾಡು ಆಯ್ತೆಸುನಿತೀನಿಸಾರೆವಾದೈನಾ ನೋಹನದ್ನಿವಾಡವಾಡಜೋತ್ಲ ಬೇರೆ ಯೇಡುಮಂದಿನಿಉಳಚ್ನಡು. 6 .ಆತುಡು ಸೂದೋಮಗೋಮೂರ ಪಟ್ಟಣ್ಲ್ಲಿಕಾಲಟಿ ಬೂಡ್ಡಿಸೇಸಿ ಮುಂದ್ರಭಕ್ತಿಹಿನಲೈ ಬುದುಕವಾಳಗತಿ ಇoಟವಾಡನಿ ಸೋಚಿದಾನ್ಗಿ ಅವುಟ್ಲಿಗಿ ನಶನಾಂನಿ ಬಿಧಿಚ್ನಡು. 7 .ಆಯ್ತೆ ಅಧರ್ಮಿಲಾ ನಾಚಿಗೆಗೆಟ್ಟ ನಡ್ತೆಗಿ ನದತೆಗಿವೇದನೆಗೊಂಡನ ನಿತಿವಂತದೈನಾ ಲೋಟಡ್ನಿ ತಪ್ಪಿಚ್ನಾಡು. 8 .ಆ ನೀತಿವಂತುಡುವಾಳ ನಡುವೆಉoದ್ಲ್ನಿವಾಳ ಅನ್ಯಾಯಕೃತ್ಯಲ್ನಿ ಸೋಸ್ತ ಇoಟಾ ಅವುಟಲ್ ನಿಮಿತಮುಂದಿನಂ ದಿನಂತನ್ನ ನಿತಿಯುಂಡ ಆತ್ಮಂಲಾಬಹಳಂಗ ಕರಕರೆಗೊಂಡಡು. 9 ಕರ್ತುಡು ಭಕ್ತಲ್ನಿ ಕಷ್ಟಗಳುಲೊಗನಿಂಕ ತಪ್ಪಿಚ್ಚೆದಾನ್ಗು ದುಮಾರ್ಗಿಲ್ನಿ ನ್ಯಾಯತಿರ್ಪಿನ ತನ್ನ ಶಿಕ್ಷನುಭವಂಲಾ ಪೆಟ್ಟೆದಾನ್ಗೂ ಬಲ್ಲವಾದೈನಾಡು. 10 .ಮುಖ್ಯಂಗ ಬಂಡುತನಂನ್ನಿ ಆಶಿಚ್ಚಿ ಶರೀರ ಭಾವಾನುಸಾರಂಗ ನಡ್ಸಿಪ್ರಭುತ್ವ ತಿರಸ್ಕರಂಸೇಸವಾಲ್ಳ ಹಿಟ್ಟೇ ಶಿಕ್ಷಿಚ್ಚಾಡುಉಳುಯವ್ವಳುದಡ್ಗುoಡ ಸ್ಪೇಚ್ಚಾಪರಲೈ ಮಹಪದವಿನಿ ನಿರ್ಭಯಂಗದೋಷಿಸ್ತಾರು. 11 . ದೇವದೊತಲು ಬಲಂಲಾನು ಮಹತ್ಲಾನೂ ಶ್ರೇಷ್ಟಲೈಉoಡಿ ಕರ್ತುಡ ಮುಂದ್ರಮಹಾಪದವಿಯ ಪೈನಾದೋಷಣಬಿಪ್ರಾಯನ್ನಿಸೊಪೈಲೆಡುಕಾದು. 12 .ಆಯ್ತೆ ಸ್ವಭಾವಿಕಂಗ ಬೇಟೆಗೊ ಕೂಲೆಗೊ ಪುಟ್ಟುಂಡವಿವೇಕಶೋನ್ಯಪಶುಲಂಕುನ್ನ ಈ ದುರ್ಮಾಗಿಲು ವಾಲ್ಲೇ ತಿಲ್ಲುನ್ನವಾಳಾ ವಿಷಯಂಗದೊಷಣ್ಸೊಪ್ಪೆವಾಳೆನಾಳು ಉಳುವಾಳಸೇದ್ದೆತನಂನಿಂಕವಾಳೆಸೆದ್ದಾಯಿ ವಾಳೆ ದುಷ್ಟವರ್ತನೆಗಿ ಸರಿಯಂಗ ದುಷ್ಟಲಂನಿಹೊಂದ್ತಾರು. 13 .ದುಂದುಗಾರಿಕೆಲಾ ಪೋಗಲ್ನಿ ಕಲ್ಸದೇ ಸುಖಂಅನ್ಗಂಟಾರು ಉಳು ಮೀ ಸಂಗಡಂ ಸೇರಿ ವೌತನoಸೇಸ್ತಾವುಂಟ್ತಾದಿ ವಂಕಲೈ ತಿನಿತಾಗಿ ಕಲಾಂಕಾನ್ಗು ಅವಮಾನನು ಕಾರಣ್ಲೈನಾಳು. 14 .ಉಳುಜಾರತ್ವಂನ್ನಿoಕನಿಂದಿನಮಾಲಿ ಪಾಪಲ್ನಿ ಉದ್ಗುoಡ ಕಂದ್ಲುಲ್ಲಾವಾಲೈ ಚಪಲಚಿತ್ತಲು ಮರುಳುಗೊಳಚ್ಚವಾಳು ಲೊಂಭಂಲಾ ತೇರ್ಗಡೆಹೋಂದಿಮನ್ನುಳಾಲೈ ಶಾಪನ್ನಿ ಪಾತ್ರಲುಆಯ್ನಾಳು. 15 .ಊಳು ನಿತೈನ ಮಾರ್ಗಂನಿಲುದ್ಸಿ ಬೇಯೋರುಡ ಬಿದೈನ ಬಿಳಾಮುಡ ಮಾರ್ಗಂನಿ ಪೋಟ್ಟಿ ತಪ್ಪಿಪೈನಾಳು ಈ ಬಿಳಾಮುಡು ಅಧರ್ಮಾoನಿಂಕ ದೊರಕೆ ದ್ರವ್ಯಾಮ್ನಿ ಪ್ರಿತಿಚ್ನಾಡು. 16 .ಆಯ್ತೆ ವಾಡ ಆಕ್ರಮಾನ್ಗಿ ಖಂಡನೆಯಾಯ ಮೂಕಪಶು ಮನುಷ್ಯಸ್ವರಂನ್ನಿಂಕ ಮಾತಾಡಿ ಆ ಪ್ರವಾದಿಯು ಪಿಚ್ಚಿತನಾಂನ್ಗಿ ಅಡ್ಡಿಸೆಸಿಂದಿ . 17 ಬಾವಿಲು ಬಿರುಗಾಲಿನ್ನಿಂಕ ಕೊಟ್ಬಿಚ್ನಾನಿಳುಗ್ನಿ ಪೈನಾ ಮಂಜೂ ಆಯ್ನಾಳು ಇoಟವಾಳ ಪಾಲ್ಲಿ ಕಾರ್ಗತ್ತಲೆಯು ಪೆಟ್ಟುಂವಾದಿ. 18 .ತಪೈನ ಮಾರ್ಗಂಲಾ ನಡ್ಸವಾಳು ಸಹವಾಸಂನಿಂಕಕೊತ್ತದೈತಪ್ಪಿಚ್ನ್ಹಾನ್ನವಾಳ ಸಂಗಳ ಉಂದ್ನಾ ಪುಲ್ಪುಲೆಗುನ್ನ ಪೆದ್ದಪೆದ್ದ ಮಾತಲ್ನಾಡಿ ಬಂಡುನಾ ದುರಾಷೆಲ್ನಿ ಪುಟ್ಟಿಚ್ಚಿ ವಾಳ್ಲಿ ಮರುಳುಗೊಲಿಚ್ನಾಳು. 19 .ಸ್ವಾತಂತ್ರ್ಯ ಇಸ್ತಮನಿವಾಳ್ಗ ವಾಗ್ದನಂಸೆಸ್ತಾರು ಆಯ್ತೆತಾವೇ ಸೆದ್ದತನಂದಾಸತ್ವಂಲೋಗಉಂಡಾಳು. ಒಕ್ಕಡು ಯವುದಾನ್ಗಿ ಸೋಲೈಪೆನಾಡೋ ದಾನ ದಾಸತ್ವಂಲೋಗಉoಡಾಡoತೆ. 20 .ಕರ್ತುಡು ರಕ್ಷಕುಡು ಆಯ್ನ ಯೇಸುಕ್ರಿಸ್ತುಡ ವಿಷಯಂಮೈನಾ ಜ್ಞನoಹೊಂದಿ ಲೋಕಂನ ಮಲಿನತ್ವಲ್ಲಿ ತಪ್ಪಿಚ್ಗನ್ನವಾಲೈ ತಿರ್ಲಿಅವುತ್ಲ ನಿಕ್ಕನಿಸೋಲ್ಪೈತೆ ವಾಳ ಅಂತ್ಯಸ್ಧಿತಿಯು ವೋದ್ಲಿನಿಂತ ಸೆದ್ದದೈನದಿ. 21 .ವಾಳು ನೀತಿ ಮಾರ್ಗಂವ್ನಿ ತಿಳ್ಬಿ ವಾಳ್ಗ ಇಚ್ಚಲ್ಪಡ್ನಾ ಪರಿಶುದ್ದಂ ಆಜ್ಞನ್ನಿಂಕ ತೋಲಗಿ ಪೈಯಾದಾನ್ನಿಂಕ ಆ ಮಾರ್ಗಂನ್ನಿ ತಿಳಿಯಗುನ್ನ ಪೈನೈಂದೆ . 22 .ತುಕ್ಕತಾನುಕಕ್ಕಿoದಾನ್ನಿ ನೆಕ್ಕದಾನ್ಗಿ ತಿರಿಗಿಕನ್ನೇ ಮಾಲಿ ಕಡಗಿನ ಪಂದಿಕೆಸರ್ಲಾ ವದ್ದಾಡೆದಾನ್ಗಿ ಪಾಯೇ ಅನಿ ನಿಜಂಮೈನಾ ಗಾದೆಗಿ ಸಂಯಂಗ ನಡ್ಸಾರು.